ಕಷ್ಟ : ಸುಖ: ದು:ಖ ಎಲ್ಲಾ ಮನುಷ್ಯರ ಸ್ವಂತ ಕಲ್ಪನಾ ಸೃಷ್ಟಿಯೇ

ಮನುಷ್ಯರ ಸ್ವಂತ ಕಲ್ಪನಾ ಸೃಷ್ಟಿಯೇ ಹಗಲು ಕನಸು ಕಾಣುವ ಸ್ವಭಾವವಿದ್ದ ಒಬ್ಬ ಮನುಷ್ಯನು, ಒಂದು ದಿನ, ಹಸಿವಾದಾಗ ಆಹಾರವೇನೂ ಸಿಕ್ಕದಿರಲು, ದಾರಿಯಲ್ಲಿ ಒಂದು ಮರದ ಕೆಳಗೆ ಕುಳಿತು ಕಣ್ಣು ಮುಚ್ಚಿಕೊಂಡು, ಮನಸ್ಸಿನಲ್ಲಿ ಬಿಸಿಬಿಸಿ ರೊಟ್ಟಿಯನ್ನೂ ಚಟ್ಣಿಯನ್ನೂ ತಿನ್ನುವುದಕ್ಕೆ ತೊಡಗಿದನು. ಕಲ್ಪನಾ ಬಲವುಳ್ಳ ಆ ಬಡಪಾಯಿಯು, ಸ್ವಲ್ಪ ಹೊತ್ತು ಮೈಮರೆತು, ಆ ಬಿಸಿಬಿಸಿ ರೊಟ್ಟಿಯನ್ನು ತಿನ್ನುವುದರೊಳಗೆ, ಆ ಚಟ್ಣಿಯಲ್ಲಿ ಖಾರವಾದೊಂದು ಮೆಣಸಿನ ಕಾಯಿಯು ಬಂದಿತು. ಅದು ಬಹಳ ಖಾರವಾಗಿತ್ತು. ಬಿಸಿಯ ಜೊತೆಗೆ ಆ ಖಾರವೂ ಸೇರಿ, ಅವನ ಕಿವಿಗಳಲ್ಲಿ…

ವಿವಾಹದ ನಂತರ ಜೀವನ

ಇದು ಒಂದು ಸ್ತ್ರೀ ಜಾತಕ . ಜೀವಕಾರಕ ಶುಕ್ರನು ಪೃಥ್ವಿ ತತ್ತ್ವವಾದ ಕನ್ಯಾರಾಶಿಯಲ್ಲಿ ಇರುವುದರಿಂದ ಈಕೆಯಲ್ಲಿ ತಾಳ್ಮೆ ಗುಣ ಹಾಗೂ ವ್ಯವಹಾರ ಗುಣಗಳು ಇರುತ್ತದೆ. 1. ಜಾತಕಿಯು ಏನೇ ಮಾಡಿದರು ಅದರಲ್ಲಿ ತನಗೆ ಏನು ಲಾಭಯೆಂದು ನೋಡಿಕೂಳ್ಳುವರು. ಲಾಭವಿಲ್ಲದೆ ಯಾವ ಕೆಲಸವನ್ನು ಮಾಡಲು ಇಚ್ಚಿಸುವುದಿಲ್ಲ. 2. ಜಾತಕಿಯು ದ್ವಿಸ್ವಭಾವ ರಾಶಿಯಲ್ಲಿ ಇರುವುದರಿಂದ ಈಕೆ ಚಂಚಲ ಮನಸ್ಸಿನವಳಾಗಿ ಇರುತ್ತಾಳೆ. 3. ಜಾತಕಿಯು ಸಾತ್ವೀಕ ಗುಣದಲ್ಲಿ ಇರುವುದರಿಂದ ಸ್ವಯಂಪ್ರೇರಿತರಾಗಿ ಬೇರೆಯವರಿಗೆ ಸಹಾಯ ಮಾಡಲು ಹೋಗಿ [ತೋರಿಕೆಗೆ] , ಇವರು ನಷ್ಟ…

ಜಾತಕರಿಗೆ ಸಮಯ ಪ್ರಜ್ಞೆ ಯಿರುವುದಿಲ್ಲ

ಇದು ಒಬ್ಬ ಪುರುಷ ಜಾತಕ * ಜೀವಕಾರಕ ನಾದ ಗುರುವು ತಾಮಸಿಕ ಗುಣದ ವೃಶ್ಚಿಕದಲ್ಲಿ ಇರುವುದರಿಂದ , ಇವರು ಸೋಮಾರಿಗಳಾಗಿರುತ್ತಾರೆ. * ಚಂದ್ರನು ವೃಶ್ಚಿಕದಲ್ಲಿ ನೀಚನಾಗಿರುವುದರಿಂದ ಈವರೆಗೆ ಕಂಫರ್ಟ್ಸ್ ಸಿಗುವುದು ಕಷ್ಟ. * ಗುರು ತಾಮಸಿಕ ಗುಣದಲ್ಲಿ ಇರುವುದರಿಂದ ಜಾತಕನು ಬೆಳಿಗ್ಗೆ ಎದ್ದೇಳುವುದು ತುಂಬ ನಿಧಾನ * ಜಾತಕರಿಗೆ ಸಮಯ ಪ್ರಜ್ಞೆ ಯಿರುವುದಿಲ್ಲ. * ಜಾತಕನು ಮುಂಗೋಪಿ ಯಾಗಿರುವನು. * ಜಾತಕನು ಯಾವಾಗಲೂ ಬೇರೆಯವರ ಮೇಲೆ ಅವಲಂಬಿಸಿರುತ್ತಾರೆ. * ಜಾತಕರಲ್ಲಿ ಪಲಾಯನ ಅಥವಾ ಕೆಲಸವನ್ನು ಮುಂದೂಡುವ ಸ್ವಭಾವ…